ಕಾರ್ಯಕ್ರಮಗಳಿಗೆ ಹಿಂತಿರುಗಿ
Loading image...
ದಡದಹಳ್ಳಿ ಗ್ರಾಮದಲ್ಲಿ ಪ್ರಾಥನೆ ಕಡೆಗೆ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು
January 27, 2025
7:00 AM - 9:00 PM
ದಡದಹಳ್ಳಿ ಗ್ರಾಮ ದೇವಸ್ಥಾನ
ಈ ಕಾರ್ಯಕ್ರಮದ ಬಗ್ಗೆ
ಶ್ರೀ ಕಾಲಭೈರವ ಬಳಗದ ವತಿಯಿಂದ ಹಿಂದೂ ಧರ್ಮವನ್ನು ಗೌರವಿಸುವ ಸಲುವಾಗಿ #ಪ್ರಾರ್ಥನೆ #ಪ್ರಾರ್ಥನೆಕಡೆಗೆ ಎಂಬ ಮಹತ್ ಕಾರ್ಯಕ್ರಮವನ್ನು ಸೋಮಪ್ರದೋಷದ ಮಹಾ ಪರ್ವದಿನದಂದು ದಡದಹಳ್ಳಿ ಗ್ರಾಮದ ಶನೈಶ್ಚರ ಸ್ವಾಮಿಯ ದೇವಸ್ಥಾನದಲ್ಲಿ ಪ್ರಾರಂಭ ಮಾಡಲಾಯಿತು. ಈ ಕಾರ್ಯಕ್ರಮವನ್ನು ನಮ್ಮ ಬಳಗದ ಟ್ರಸ್ಟಿಯಾದ ಶ್ರೀಮತಿ ನಳಿನಿ ಮತ್ತು ಶ್ರೀ ಮಹೇಶ್ ಕುಟುಂಬದವರು ಆಯೋಜಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಕಿಶೋರ್ ಗುರೂಜಿ ರವರು, ಶ್ರೀ ರಮೇಶ್ ಎನ್ ಕಾರ್ಯದರ್ಶಿಗಳು, ಟ್ರಸ್ಟಿಯಾದ ಹರ್ಷರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಗ್ಯಾಲರಿ
Loading image...